Category News & Events

ಬಿಪಿಎಲ್ ಕಾರ್ಡ್ ನೋಟಿಸ್ ಅವಾಂತರ: ಬೊಮ್ಮಾಯಿ ಸರ್ಕಾರದ ಕ್ರಮವನ್ನು ಅರಗಿಸಿಕೊಳ್ಳುತ್ತಾ ಬಿಜೆಪಿ?

ಬೆಂಗಳೂರು: ಎಲೆಕ್ಷನ್ ಪರ್ವಕಾಲದಲ್ಲಿ ಪ್ರಧಾನಿಗೇ ಬೊಮ್ಮಾಯಿ ಸರ್ಕಾರ ಶಾಖ್ ಕೊಟ್ಟಿದೆ. ಕರಾವಳಿಯಲ್ಲಿನ ಅನಿರೀಕ್ಷಿತ ಬೆಳವಣಿಗೆ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿದ್ದರೆ ಇನ್ನೊಂದೆಡೆ ಬಿಪಿಎಲ್ ಕಾರ್ಡ್ ಅವಾಂತರ ‘ಗರೀಬಿ ಹಟಾವೋ’ ಎಂಬ ಮೋದಿ ನಡೆಗೆ ಅಡ್ಡಿಯಾಗಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಈ ಹಿಂದೆ ಜಿಂದಾಲ್ ಹಗರಣ, ಬಿಟ್ ಕಾಯಿನ್ ಅಕ್ರಮ, ಬಿಬಿಎಂಪಿಯಲ್ಲಿನ ಕರ್ಮಕಾಂಡಗಳ ವಿರುದ್ದ ಸಾರ್ವಜನಿಕ ಹಿತಾಸಕ್ತಿ…

ಎಲೆಕ್ಷನ್ ಪರ್ವಕಾಲದಲ್ಲಿ ಪ್ರಧಾನಿಗೇ ಬೊಮ್ಮಾಯಿ ಸರ್ಕಾರ ಶಾಖ್.! ಪ್ರಧಾನಿಗೆ ಸಿಟಿಜನ್ ರೈಟ್ಸ್ ನೀಡಿದ ದೂರಿನಲ್ಲೇನಿದೆ.?

ಎಲೆಕ್ಷನ್ ಪರ್ವಕಾಲದಲ್ಲಿ ಪ್ರಧಾನಿಗೇ ಬೊಮ್ಮಾಯಿ ಸರ್ಕಾರ ಶಾಖ್ ಕೊಟ್ಟಿದೆ. ಕರಾವಳಿಯಲ್ಲಿನ ಅನಿರೀಕ್ಷಿತ ಬೆಳವಣಿಗೆ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿದ್ದರೆ ಇನ್ನೊಂದೆಡೆ ಬಿಪಿಎಲ್ ಕಾರ್ಡ್ ಅವಾಂತರ ‘ಗರೀಬಿ ಹಟಾವೋ’ ಎಂಬ ಮೋದಿ ನಡೆಗೆ ಅಡ್ಡಿಯಾಗಿದೆಯೇ ಎಂಬ ಚರ್ಚೆ ಆರಂಭವಾಗಿದೆ. Read More :